

8th March 2026

ರಟ್ಟೀಹಳ್ಳಿ: `೨೦ ವರ್ಷಗಳ ಮನರೇಗಾ
ಯೋಜನೆಯನ್ನು ಕೇವಲ ೭ ಗಂಟೆ ಚರ್ಚಿಸಿ
ಕಾಯ್ದೆ ಬದಲಾಯಿಸಿದ್ದು, ಮೋದಿ ಸರ್ಕಾರ
ಮಹಾತ್ಮ ಗಾಂಧೀಜಿಗೆ ಮಾಡಿದ ದೊಡ್ಡ
ಅಪಮಾ£ À. ಇದನ್ನು ರಾಷ್ಟçದ ಜನತೆ ಕ್ಷಮಿಸಲು
ಸಾಧ್ಯವಿಲ್ಲ' ಎಂದು ಶಾಸಕ ಯು.ಬಿ.ಬಣಕಾರ
ಹೇಳಿದರು.
ತಾಲ್ಲೂಕಿ£ À ಗುಂಡಗಟ್ಟಿ ಗ್ರಾಮದಿಂದ
ಕಾAಗ್ರೆಸ್ ಕಾರ್ಯಕರ್ತರೊಂದಿಗೆ ಹೊರಟು
ಇಂಗಳಗೊAದಿ, ಸತ್ತಗಿಹಳ್ಳಿ, ಶಿರಗಂಬಿ,
ಮಾರ್ಗವಾಗಿ ಮನರೇಗಾ ಯೋಜನೆ
ಬೆಂಬಲಿಸಿ ಶನಿವಾರ ¸ ÀÄಮಾರು ೧೫ ಕಿ.ಮೀ.
ಪಾದಯಾತ್ರೆಯೊಂದಿಗೆ ಬೃಹತ್ ಪ್ರತಿ¨s Àಟನಾ
ಜಾಥಾ ನಡೆಸಿದರು.
ದಾರಿಯುದ್ದಕ್ಕೂ ಗ್ರಾಮಗಳ ಜನರನ್ನು
ಸಂಪರ್ಕಿಸಿ ಮನರೇಗಾ ಯೋಜನೆ
ಬಡವರಿಗೆ ವರದಾನವಾಗಿದ್ದು, ಅದ£ ÀÄ್ನ
ಕೇಂದ ್ರ ಸರ್ಕಾರ ಬದಲಾಯಿಸಿ, ಬಡ ಕೂಲಿ
ಕಾರ್ಮಿಕರಿಗೆ ಕೇಂದ್ರ ¸ Àರ್ಕಾರ ಅನ್ಯಾಯ
ಮಾಡುತ್ತಿದೆ ಎಂದರು. ಬಡವರ ಪರವಾದ
ಈ ಯೋಜನೆಯನ್ನು ಮುಂದುವರಿಸಬೇಕು.
ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದಿಂದ ನಿರಂತರ
ಪ್ರತಿಭಟ£ ೆ ನಡೆಯಲಿದೆ ಎಂದು ಕೇಂದ್ರಕ್ಕೆ
ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ
ಮಾತನಾಡಿ, `ಬಡವರಿಗಾಗಿ ಮನರೇಗಾ
ಯೋಜನೆ ಜಾರಿಯಲ್ಲಿದ್ದು, ಅದ£ ÀÄ್ನ
ಬದಲಿಸಿರುವ ಕೇಂದ್ರ ಸರ್ಕಾರದ ಧೋರಣೆ
ಸರಿಯಲ್ಲ, ಕೇಂದ್ರದ ಮೋದಿ ಸರ್ಕಾರ
ಕೇವಲ ಶ್ರೀಮಂತರಿಗೆ ಕಾಯ್ದೆ ರೂಪಿಸುತ್ತಿದೆ.
ಆದರೆ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ
ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ರಟ್ಟೀಹಳ್ಳಿ: `೨೦ ವರ್ಷಗಳ ಮನರೇಗಾ
ಯೋಜನೆಯನ್ನು ಕೇವಲ ೭ ಗಂಟೆ ಚರ್ಚಿಸಿ
ಕಾಯ್ದೆ ಬದಲಾಯಿಸಿದ್ದು, ಮೋದಿ ಸರ್ಕಾರ
ಮಹಾತ್ಮ ಗಾಂಧೀಜಿಗೆ ಮಾಡಿದ ದೊಡ್ಡ
ಅಪಮಾ£ À. ಇದನ್ನು ರಾಷ್ಟçದ ಜನತೆ ಕ್ಷಮಿಸಲು
ಸಾಧ್ಯವಿಲ್ಲ' ಎಂದು ಶಾಸಕ ಯು.ಬಿ.ಬಣಕಾರ
ಹೇಳಿದರು.
ತಾಲ್ಲೂಕಿ£ À ಗುಂಡಗಟ್ಟಿ ಗ್ರಾಮದಿಂದ
ಕಾAಗ್ರೆಸ್ ಕಾರ್ಯಕರ್ತರೊಂದಿಗೆ ಹೊರಟು
ಇಂಗಳಗೊAದಿ, ಸತ್ತಗಿಹಳ್ಳಿ, ಶಿರಗಂಬಿ,
ಮಾರ್ಗವಾಗಿ ಮನರೇಗಾ ಯೋಜನೆ
ಬೆಂಬಲಿಸಿ ಶನಿವಾರ ¸ ÀÄಮಾರು ೧೫ ಕಿ.ಮೀ.
ಪಾದಯಾತ್ರೆಯೊಂದಿಗೆ ಬೃಹತ್ ಪ್ರತಿ¨s Àಟನಾ
ಜಾಥಾ ನಡೆಸಿದರು.
ದಾರಿಯುದ್ದಕ್ಕೂ ಗ್ರಾಮಗಳ ಜನರನ್ನು
ಸಂಪರ್ಕಿಸಿ ಮನರೇಗಾ ಯೋಜನೆ
ಬಡವರಿಗೆ ವರದಾನವಾಗಿದ್ದು, ಅದ£ ÀÄ್ನ
ಕೇಂದ ್ರ ಸರ್ಕಾರ ಬದಲಾಯಿಸಿ, ಬಡ ಕೂಲಿ
ಕಾರ್ಮಿಕರಿಗೆ ಕೇಂದ್ರ ¸ Àರ್ಕಾರ ಅನ್ಯಾಯ
ಮಾಡುತ್ತಿದೆ ಎಂದರು. ಬಡವರ ಪರವಾದ
ಈ ಯೋಜನೆಯನ್ನು ಮುಂದುವರಿಸಬೇಕು.
ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದಿಂದ ನಿರಂತರ
ಪ್ರತಿಭಟ£ ೆ ನಡೆಯಲಿದೆ ಎಂದು ಕೇಂದ್ರಕ್ಕೆ
ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ
ಮಾತನಾಡಿ, `ಬಡವರಿಗಾಗಿ ಮನರೇಗಾ
ಯೋಜನೆ ಜಾರಿಯಲ್ಲಿದ್ದು, ಅದ£ ÀÄ್ನ
ಬದಲಿಸಿರುವ ಕೇಂದ್ರ ಸರ್ಕಾರದ ಧೋರಣೆ
ಸರಿಯಲ್ಲ, ಕೇಂದ್ರದ ಮೋದಿ ಸರ್ಕಾರ
ಕೇವಲ ಶ್ರೀಮಂತರಿಗೆ ಕಾಯ್ದೆ ರೂಪಿಸುತ್ತಿದೆ.
ಆದರೆ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ
ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕುರುಬ ಸಮುದಾಯದ ವಿರುದ್ದ ಹೇಳಿಕೆ ಖಂಡನೀಯ ಸಿ.ಸಿ.ಪಾಟೀಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ರುದ್ರಣ್ಣ ಗುಳಗುಳಿ

ಕಾಂಗ್ರೆಸ್ ಮಹಿಳೆಯರನ್ನು ಗ್ಯಾರಂಟಿಗೆ ಸಿಮೀತಗೊಳಿಸಿದೆ- ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಆರೋಪ

ಮಹಿಳಾ ಮೀಸಲಾತಿಗೆ ವಿರೋಧ: ಹೇಮಲತಾ ನಾಯಕ ಆಕ್ರೋಶ- ಸಾಮಾನ್ಯ ಮಹಿಳೆಯರಿಗೆ ಅಧಿಕಾರ:ಕಾಂಗ್ರೆಸ್ ಅಡ್ಡಿಪಡಿಸಿದೆ

2030ಕ್ಕೆ ಗದಗ ನಗರದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ: ಎಚ್.ಕೆ. ಪಾಟೀಲ

ನವೀನ್ ಗುಳಗಣ್ಣನಗೆ ಮತ್ತೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ- ಪಕ್ಷ ಸಂಘಟನೆಯಲ್ಲಿ ವಿಫಲ: ದಢೇಸೂಗೂರಗೆ ಕೊಕ್